ADVERTISEMENT

ದೇಸಿ ಹಸುಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 19:49 IST
Last Updated 28 ಅಕ್ಟೋಬರ್ 2017, 19:49 IST
ಸಿದ್ದಲಿಂಗ ಸ್ವಾಮೀಜಿ ಗೋವಿಗೆ ಪೂಜೆ ಸಲ್ಲಿಸಿದರು
ಸಿದ್ದಲಿಂಗ ಸ್ವಾಮೀಜಿ ಗೋವಿಗೆ ಪೂಜೆ ಸಲ್ಲಿಸಿದರು   

ನೆಲಮಂಗಲ: ಭಾರತೀಯ ಕಿಸಾನ್‌ ಸಂಘ ಪಟ್ಟಣದಲ್ಲಿ ಶುಕ್ರವಾರ 101 ದೇಸಿ ಹಸುಗಳ ಮೆರವಣಿಗೆಯನ್ನು ಆಯೋಜಿಸಿತ್ತು.

ಗೋಪೂಜೆ ಸಲ್ಲಿಸುವ ಮೂಲಕ ಪವಾಡ ಬಸವಣ್ಣ ದೇವರ ಮಠದ ಸಿದ್ದಲಿಂಗ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ‘ದೇಸಿ ಗೋವುಗಳು ಚಲಿಸುವ ಔಷಧಾಲಯಗಳು. ದೇಶದ ತಳಿಗಳು ಅಳಿವಿನಂಚಿನಲ್ಲಿದ್ದು, ಅವುಗಳ ಸಂರಕ್ಷಣೆಗಾಗಿ ಜನರು ಕೈಜೋಡಿಸಬೇಕು’ ಎಂದರು.

ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್‌ ಕಾಸರಘಟ್ಟ, ರಾಜ್ಯಧ್ಯಕ್ಷ ಯಳಂದೂರು ರಂಗನಾಥ ಮೆರವಣಿಗೆ ಸಂಘಟಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.