ADVERTISEMENT

`ನಾಟ್ಯ ಕಲಾ ಕೌಶಲಿ' ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 19:52 IST
Last Updated 19 ಡಿಸೆಂಬರ್ 2012, 19:52 IST

ಬೆಂಗಳೂರು: ಸನಾತನ ಕಲಾ ಕ್ಷೇತ್ರವು ಭಾರತೀಯ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಕರ್ನಾಟಕಕ್ಕೆ ಅಂತರರಾಷ್ಟ್ರೀಯ ಕೀರ್ತಿಯನ್ನು ತಂದಿದೆ ಎಂದು ಸಂಗೀತ ವಿದುಷಿ ಶ್ಯಾಮಲಾ ಜಿ.ಭಾವೆ ಹೇಳಿದರು.

ಸನಾತನ ಕಲಾಕ್ಷೇತ್ರವು ಇತ್ತೀಚೆಗೆ ಏರ್ಪಡಿಸಿದ್ದ `ನಾಟ್ಯ ಕಲಾ ಕೌಶಲಿ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಗೀತ ವಿದ್ವಾಂಸ ಪಿ.ಸಿ.ಸುಬ್ರಹ್ಮಣ್ಯ ಅವರಿಗೆ `ನಾಟ್ಯಕಲಾ ಕೌಶಲಿ' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.