ADVERTISEMENT

ಪದಾಧಿಕಾರಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 19:59 IST
Last Updated 18 ಜುಲೈ 2013, 19:59 IST

ಬೆಂಗಳೂರು: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ ನಗರ ಶಾಖೆಯ ಪದಾಧಿಕಾರಿಗಳಾಗಿ ಸುರೇಶ್ ಆರ್. ಗುಂಜಳ್ಳಿ (ಅಧ್ಯಕ್ಷ), ವಿಶ್ವನಾಥ್ ಭಟ್ (ಉಪಾಧ್ಯಕ್ಷ), ಬಿ.ದೇವರಾಜುಲು (ಕಾರ್ಯದರ್ಶಿ), ಎಚ್.ಎಸ್.ಮಹೇಶ್ವರ ಭಟ್ಟ (ಖಜಾಂಚಿ), ವೈ.ಎಚ್.ಅನೆಗುಂದಿ, ಎಸ್.ಗೀತಾ (ಸದಸ್ಯರು) ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಟಕಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.