ಬೆಂಗಳೂರು: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ ನಗರ ಶಾಖೆಯ ಪದಾಧಿಕಾರಿಗಳಾಗಿ ಸುರೇಶ್ ಆರ್. ಗುಂಜಳ್ಳಿ (ಅಧ್ಯಕ್ಷ), ವಿಶ್ವನಾಥ್ ಭಟ್ (ಉಪಾಧ್ಯಕ್ಷ), ಬಿ.ದೇವರಾಜುಲು (ಕಾರ್ಯದರ್ಶಿ), ಎಚ್.ಎಸ್.ಮಹೇಶ್ವರ ಭಟ್ಟ (ಖಜಾಂಚಿ), ವೈ.ಎಚ್.ಅನೆಗುಂದಿ, ಎಸ್.ಗೀತಾ (ಸದಸ್ಯರು) ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಟಕಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.