ADVERTISEMENT

ಬೆಂಗಳೂರಿನಲ್ಲಿ ಮಳೆಯ ಆರ್ಭಟ ಆರಂಭ: ರಸ್ತೆಗಳೆ ರಾಜ ಕಾಲುವೆ!

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 14:47 IST
Last Updated 6 ಅಕ್ಟೋಬರ್ 2017, 14:47 IST
ಅಕ್ಕಿತಿಮ್ಮನಹಳ್ಳಿಯಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಶಾಂತಿನಗರದಿಂದ ನಂಜಪ್ಪ ಜಂಕ್ಷನ್‌ ವರೆಗೆ ಸಂಚಾರ ದಟ್ಟಣೆ ಇದೆ.
ಅಕ್ಕಿತಿಮ್ಮನಹಳ್ಳಿಯಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಶಾಂತಿನಗರದಿಂದ ನಂಜಪ್ಪ ಜಂಕ್ಷನ್‌ ವರೆಗೆ ಸಂಚಾರ ದಟ್ಟಣೆ ಇದೆ.   

ಬೆಂಗಳೂರು: ಎರಡು ದಿನಗಳಿಂದ ಅಬ್ಬರಿಸುತ್ತಿರುವ ಮಳೆ ಶುಕ್ರವಾರ ಸಂಜೆ ಮತ್ತೆ ಆರ್ಭಟಿಸಲಾರಂಭಿಸಿದೆ.

ಸಂಜೆಯೆ ಮಳೆ ಸಣ್ಣದಾಗಿ ಬೀಳಲು ಆರಂಭಿಸಿದ್ದು, ಹಲವೆಡೆ ಸಂಚಾರ ಮಂದಗತಿಯಲ್ಲಿ ಸಾಗುತ್ತಿದೆ.

ಬಿಟಿಎಂ ಲೇಔಟ್‌ನಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.