ADVERTISEMENT

ವಿದ್ಯುತ್‌ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:31 IST
Last Updated 13 ಮಾರ್ಚ್ 2014, 19:31 IST

ಬೆಂಗಳೂರು: ಬೆಸ್ಕಾಂ ದುರಸ್ತಿ ಕಾರ್ಯಾ­ಚರಣೆ ಹಮ್ಮಿಕೊಂಡಿರು­ವು­ದರಿಂದ ಮಾರ್ಚ್‌ 15 ರಂದು ಬೆಳಿಗ್ಗೆ 10 ರಿಂದ ಸಂಜೆ ಸಂಜೆ 4ರವ­ರೆಗೆ ವಿವಿಧ ಸ್ಥಳಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.  ಬಂಡೆ­ಯ­ನ­ಪಾಳ್ಯ, ಕೆ.ಗೊಲ್ಲಹಳ್ಳಿ, ಕೆಂಚನ­ಪಾಳ್ಯ, ಲಿಂಗಪುರ, ತಿಟ್ಟಹಳ್ಳಿ, ಟಿಪ್ಪೂರುಗಳಲ್ಲಿ ವಿದ್ಯುತ್ ಇರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.