ADVERTISEMENT

ಹಿರಿಯ ನಾಗರಿಕರ ವೇದಿಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 19:51 IST
Last Updated 11 ಜುಲೈ 2013, 19:51 IST

ಬೆಂಗಳೂರು: ವಿದ್ಯಾರಣ್ಯಪುರ ಹಿರಿಯ ನಾಗರಿಕರ ವೇದಿಕೆಯ ಕಚೇರಿಯನ್ನು ಸಚಿವ ಕೃಷಿ ಕೃಷ್ಣ ಬೈರೇಗೌಡ ಅವರು ಈಚೆಗೆ ಉದ್ಘಾಟಿಸಿದರು.
ನಗರ ಪಾಲಿಕೆ ಸದಸ್ಯೆಯರಾದ ನಂದಿನಿ ಶ್ರೀನಿವಾಸ್, ಯಶೋದಮ್ಮ ಕೃಷ್ಣಪ್ಪ, ಉಪಸ್ಥಿತರಿದ್ದರು.

ವೇದಿಕೆಯ ಅಧ್ಯಕ್ಷ ಡಾ. ಕೆ. ಎಸ್. ಗಂಗಾಧರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಟಿ. ಬಯಣ್ಣ ವಂದಿಸಿದರು. ಉಪಾಧ್ಯಕ್ಷ ಅಶ್ವತ್ಥಪ್ಪ, ಜಂಟಿ ಕಾರ್ಯದರ್ಶಿ  ವೆಂಕಟರಾಮನ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT