ಬೆಂಗಳೂರು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರವು ಕನಕದಾಸರ ಕೃತಿಗಳು, ಅನುಭಾವ – ಪರಂಪರೆ ಮತ್ತು ಜನಪದದಲ್ಲಿ ಕನಕದಾಸರ ದೃಷ್ಟಿಕೋನ ಕುರಿತು ಸಂಶೋಧನೆ ನಡೆಸಲು ಡಾ.ಡಿ.ಸಿ.ಗೀತಾ, ಡಾ.ಕಿರಣ್ ಎಂ. ಗಾಜನೂರು ಮತ್ತು ಸುರೇಶ್ ನಾಗಲಮಡಿಕೆ ಅವರನ್ನು ಆಯ್ಕೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.