ADVERTISEMENT

ಐಎಫ್‌ಎಸ್‌ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 19:45 IST
Last Updated 17 ಜುಲೈ 2019, 19:45 IST
   

ಬೆಂಗಳೂರು: ರಾಜ್ಯ ಸರ್ಕಾರ ಏಳು ಐಎಫ್‌ಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ವಿಜಯ್‌ಕುಮಾರ್‌ ಗೋಗಿ– ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ, ಅವತಾರ್ ಸಿಂಗ್‌– ಪ್ರಧಾನ ಮುಖ್ಯ ಸಂರಕ್ಷಕ, ಅರಣ್ಯ ಮತ್ತು ಅರಣ್ಯ ಸಂಪನ್ಮೂಲಗಳು ನಿರ್ವಹಣೆ, ಸ್ವಾತಿ ಮಿಶ್ರಾ– ಸಿಸಿಎಫ್‌ (ಯೋಜನೆಗಳು), ವನಶ್ರೀ ವಿಪಿನ್‌ ಸಿಂಗ್‌– ಸಿಸಿಎಫ್‌, ಬನ್ನೇರುಘಟ್ಟ ಜೈವಿಕ ಉದ್ಯಾನ, ವೆಂಕಟೇಶ್‌ ಎಸ್‌– ಅರಣ್ಯ ಸಂರಕ್ಷಕ, ಅಭಿವೃದ್ಧಿ, ಬೆಂಗಳೂರು, ವೆಂಕಟೇಶ್‌ ಬಿ– ಸಿಸಿಎಫ್‌ ಮತ್ತು ಸರ್ಕಾರದ ಕಾರ್ಯದರ್ಶಿ, ಅರಣ್ಯ, ಪರಿಸರ ಇಲಾಖೆ, ಒ. ಪಾಲಯ್ಯ– ಸಿಸಿಎಫ್‌, ಧಾರವಾಡ ವೃತ್ತ, ಧಾರವಾಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT