ಬೆಂಗಳೂರು: ತನ್ನ ಮೇಲೆ ಉಗಿದಿದ್ದನ್ನು ಪ್ರಶ್ನಿಸಿದ್ದಕ್ಕೆ ರೌಡಿಯೊಬ್ಬನನ್ನು ಆತನ ಸ್ನೇಹಿತನೇ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ.
ಕಾಟನ್ಪೇಟೆ ಸಮೀಪದ ಅಂಜನಪ್ಪ ಗಾರ್ಡನ್ನಲ್ಲಿ ಮಂಗಳವಾರ ರಾತ್ರಿ ಈ ಪ್ರಕರಣ ನಡೆದಿದೆ. ಸತ್ಯ (30)
ಕೊಲೆಯಾದವನು.
ಸಿಟಿ ಮಾರ್ಕೆಟ್ನಲ್ಲಿ ಮನೆಗೆ ಹೋಗುವಾಗ ಪ್ರಶಾಂತ್ ರಸ್ತೆ ಬದಿಗೆ ಉಗಿದಿದ್ದ. ಆಗ ಅಲ್ಲೇ ಕುಳಿತಿದ್ದ ಸತ್ಯನ ಮೇಲೆ ಆ ಎಂಜಲು ಸಿಡಿದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.