‘ಕನ್ನಡ ಸಾಹಿತ್ಯ ಮತ್ತು ಯುವಜನತೆ’ ಉಪನ್ಯಾಸ: ನಟರಾಜ್, ಉಪಸ್ಥಿತಿ: ಮಲ್ಲಿಕಾರ್ಜುನ ಜಿ.ಎಸ್., ರವೀಂದ್ರ ಎಸ್., ಗೋಪಿಕೃಷ್ಣ ಜೆ., ಲತಾಶ್ರೀ ವಿ., ಕರುಣಾಕರ್ ಎಸ್., ಸೌಮ್ಯ ನಾಯಕ್ ಪಿ., ಆಯೋಜನೆ ಮತ್ತು ಸ್ಥಳ: ಸಿಟಿ ಎಂಜಿನಿಯರಿಂಗ್ ಕಾಲೇಜು, ದೊಡ್ಡಕಲ್ಲಸಂದ್ರ, ಕನಕಪುರ ಮುಖ್ಯರಸ್ತೆ, ಬೆಳಿಗ್ಗೆ 10
‘ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡೋದು ಏನಕೆ ASK Mr.YNK’ ನಾಟಕ ಪ್ರದರ್ಶನ: ರಚನೆ: ಜೋಗಿ, ನಿರ್ದೇಶನ: ಚಿತ್ರಶೇಖರ್ ಎನ್.ಎಸ್., ಆಯೋಜನೆ: ಸಂಚಯ, ಸ್ಥಳ: ರಂಗಶಂಕರ, ಜೆ.ಪಿ. ನಗರ, ಸಂಜೆ 7.30
***
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.