ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 19:31 IST
Last Updated 21 ಆಗಸ್ಟ್ 2025, 19:31 IST
<div class="paragraphs"><p>ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು</p></div>

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

   

ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ವಾತಂತ್ರ್ಯ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ: ಶಿವರಾಜ ತಂಗಡಗಿ, ಪ್ರಶಸ್ತಿ ಪುರಸ್ಕೃತರು: ಮೇದಿನಿ ಉದಯ್ ಗರುಡಾಚಾರ್, ಅನಿಲ್ ಭಾಸಗಿ, ಅತಿಥಿಗಳು: ಎಸ್.ಡಿ.ಟಿ. ಪ್ರಸಾದ್, ಟಿ.ವಿ. ಬಾಬು, ಗೋನಾ ಸ್ವಾಮಿ, ಮಹೇಂದ್ರ ಮುನ್ನೋತ್ ಜೈನ್, ಆಯೋಜನೆ: ಕಲಾದರ್ಪಣ ಆರ್ಟ್‌ ರಿಫ್ಲೆಕ್ಟ್ಸ್‌, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 8.30ರಿಂದ  

‘ಅಡ್ವಾನ್ಸಿಂಗ್‌ ಟೆಕ್ನಾಲಜಿ– ಕನ್ವರ್ಟಿಂಗ್ ವಿಷನರಿ ಐಡಿಯಾಸ್‌ ಇಂಟು ರಿಯಲ್‌ ವರ್ಲ್ಡ್‌ ಸಲ್ಯೂಷನ್ಸ್‌’ ರಾಷ್ಟ್ರೀಯ ವಿಚಾರಸಂಕಿರಣ: ಅತಿಥಿಗಳು: ಹರ್ಜಿಂದರ್‌ ಸಿಂಗ್‌ ಭಾಟಿಯಾ, ಚೆನ್‌ರಾಜ್ ರಾಯ್‌ಚಂದ್, ಜಿತೇಂದ್ರ ಕುಮಾರ್ ಮಿಶ್ರಾ, ದಿನೇಶ್ ನೀಲಕಂಠ, ಆಯೋಜನೆ ಮತ್ತು ಸ್ಥಳ: ಜೈನ್‌ ವಿಶ್ವವಿದ್ಯಾಲಯ, ಲಾಲ್‌ಬಾಗ್‌ ರಸ್ತೆ, ಸುಧಾಮ ನಗರ, ಬೆಳಿಗ್ಗೆ 9.30ರಿಂದ 

ADVERTISEMENT

ವಾಗ್ದೇವಿ ಕಲಾ ಉತ್ಸವ: ಉದ್ಘಾಟನೆ: ಎ.ಎಸ್. ಕಿರಣ್‌ ಕುಮಾರ್‌, ಆಯೋಜನೆ ಮತ್ತು ಸ್ಥಳ: ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆ, ಮಾರತ್‌ಹಳ್ಳಿ, ಬೆಳಿಗ್ಗೆ 9.30

ವಚನ ಶ್ರಾವಣ: ವಚನ ಗಾಯನ: ಟಿ.ಎಂ. ಜಾನಕಿ, ವಚನ ಚಿಂತನ: ಎಸ್. ಪಿನಾಕಪಾಣಿ, ಅತಿಥಿ: ರಾಜಾ ಗುರುಪ್ರಸಾದ್, ಅಧ್ಯಕ್ಷತೆ: ಸುರೇಶ್ ಸೂಡಿ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಎಸ್.ಎಸ್. ಪಬ್ಲಿಕ್ ಶಾಲೆ, ವಿಘ್ನೇಶ್ವರನಗರ, ಸುಂಕದಕಟ್ಟೆ, ಬೆಳಿಗ್ಗೆ 9.30 

ಇನ್‌ಸ್ಟಿಟ್ಯೂಟ್‌ ಪಬ್ಲಿಕ್‌ ಹೆಲ್ತ್‌ನ 20ನೇ ವಾರ್ಷಿಕೋತ್ಸವ: ಅತಿಥಿಗಳು: ದಿನೇಶ್ ಗುಂಡೂರಾವ್, ಯು.ಟಿ. ಖಾದರ್, ಉಪನ್ಯಾಸ: ಉಮಾ ಮಹಾದೇವನ್, ಪ್ರಧಾನ ಭಾಷಣ: ಡಾ.ಕೆ. ಶ್ರೀನಾಥ್ ರೆಡ್ಡಿ, ನಿರ್ಮಲಾ ನಾಯರ್, ಎಚ್. ಸುದರ್ಶನ್, ವಿಕ್ರಂ ಪಟೇಲ್, ಆಯೋಜನೆ: ಇನ್‌ಸ್ಟಿಟ್ಯೂಟ್‌ ಪಬ್ಲಿಕ್‌ ಹೆಲ್ತ್‌, ಸ್ಥಳ: ಎ.ವಿ. ರಾಮರಾವ್ ಸಭಾಂಗಣ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ), ಬೆಳಿಗ್ಗೆ 10ರಿಂದ 

ಸೌಹಾರ್ದ ಸಹಕಾರಿ ಕಾಯ್ದೆ, ಸೌಹಾರ್ದ ಸಹಕಾರಿ ಚಳವಳಿ ರಜತ ಮಹೋತ್ಸವ: ಉದ್ಘಾಟನೆ: ಎಚ್.ಕೆ. ಪಾಟೀಲ, ಸ್ಮರಣ ಸಂಚಿಕೆ ಬಿಡುಗಡೆ: ಪ್ರಹ್ಲಾದ್ ಜೋಶಿ, ಅತಿಥಿಗಳು: ಡಿ. ಸುಧಾಕರ್‌, ಬಿ.ಆರ್. ಪಾಟೀಲ, ಕೆ.ಎನ್. ರಾಜಣ್ಣ, ಆರಗ ಜ್ಞಾನೇಂದ್ರ, ಅಧ್ಯಕ್ಷತೆ: ಜಿ. ನಂಜನಗೌಡ, ಆಯೋಜನೆ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಸ್ಥಳ: ಗಾಯತ್ರಿ ಗ್ರ್ಯಾಂಡ್, ಗೇಟ್‌ ಸಂಖ್ಯೆ–04, ಅರಮನೆ ಮೈದಾನ, ಬಳ್ಳಾರಿ ರಸ್ತೆ, ಮಧ್ಯಾಹ್ನ 3ರಿಂದ 

ಸುನೀತಾ ಅರವಿಂದ್ ಶಿಷ್ಯರಿಂದ ಸಾಮೂಹಿಕ ಭರತನಾಟ್ಯ ಪ್ರದರ್ಶನ: ಅತಿಥಿಗಳು: ಎ. ಚಿತ್ರಾ, ವೈ.ಕೆ. ಸಂಧ್ಯಾ ಶರ್ಮಾ, ಆಯೋಜನೆ: ಕಲಾಂತರಿಕ್ಷಂ, ಸ್ಥಳ: ಜೆಎಸ್‌ಎಸ್‌ ಸಭಾಂಗಣ, ಜಯನಗರ, ಸಂಜೆ 4 

ತಿಂಗಳ ಉಪನ್ಯಾಸ ಕಾರ್ಯಕ್ರಮ: ‘ತತ್ವಶಾಸ್ತ್ರ ಗ್ರಂಥಗಳ ಅನುವಾದ ಒಂದು ಅನುಭವ’ ಉಪನ್ಯಾಸ: ಜಿ. ರಾಮಕೃಷ್ಣ, ಪ್ರಾಸ್ತಾವಿಕ ನುಡಿ: ನಾರಾಯಣ ಘಟ್ಟ, ಅಧ್ಯಕ್ಷತೆ: ಚನ್ನಪ್ಪ ಕಟ್ಟಿ, ಆಯೋಜನೆ ಮತ್ತು ಸ್ಥಳ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿ ಆವರಣ, ಮಲ್ಲತ್ತಹಳ್ಳಿ, ಕಲಾಗ್ರಾಮ, ಸಂಜೆ 5

‘ಪೂತನಿ’ ಏಕವ್ಯಕ್ತಿ ಮೂಡಲಪಾಯ ಯಕ್ಷಗಾನ ಪ್ರದರ್ಶನ: ಆಶಾ ರಘು, ಭಾಗವಹಿಸುವವರು: ತಲ್ಲೂರು ಶಿವರಾಮ ಶೆಟ್ಟಿ, ಪುರುಷೋತ್ತಮ ಬಿಳಿಮಲೆ, ಚಂದ್ರು ಕಾಳೇನಹಳ್ಳಿ, ರಂಗ ಪುರಸ್ಕಾರ: ಮೇರಿ ಪಿಂಟೋ, ಆಯೋಜನೆ: ರಂಗಮಂಡಲ, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 6.30

‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನ: ಉಮಾಶ್ರೀ, ನಾಟಕ ರಚನೆ: ಬೇಲೂರು ರಘುನಂದನ್, ನಿರ್ದೇಶನ: ಚಿದಂಬರರಾವ್ ಜಂಬೆ, ಆಯೋಜನೆ: ರಂಗಸಂಪದ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7 

‘ಸಂಗಮಮ್‌’ ಸಂಗೀತ ಕಛೇರಿ: ಪಿಟೀಲು: ಜ್ಯೋತ್ಸ್ನಾ ಶ್ರೀಕಾಂತ್, ಓಡ್‌ ವಾದನ: ಸ್ಮಾಜ್, ತಬಲಾ: ಗುರುಮೂರ್ತಿ ವೈದ್ಯ, ಆಯೋಜನೆ: ಸಂಗಮಮ್, ಸ್ಥಳ: ಮಿಂಡ್‌ಮಿಲ್ಸ್‌ ಕ್ರಾಫ್ಟ್‌ವರ್ಕ್ಸ್, ವೈಟ್‌ಫೀಲ್ಡ್‌, ರಾತ್ರಿ 9ರಿಂದ 

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.