ADVERTISEMENT

3 ತಿಂಗಳು ಔಷಧ ಕೊರತೆ ಇಲ್ಲ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 10:24 IST
Last Updated 22 ಮಾರ್ಚ್ 2020, 10:24 IST
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ   

ಬೆಂಗಳೂರು: ಔಷಧ ಉತ್ಪಾದನೆಯ ಹೆಚ್ಚಿನ ಕಚ್ಚಾ ಸಾಮಗ್ರಿಗಳು ಚೀನಾ
ದಿಂದ ಬರಬೇಕಿದ್ದರೂ, ದೇಶದಲ್ಲಿ ಮೂರು ತಿಂಗಳ ಮಟ್ಟಿಗೆ ಔಷಧದ ಕೊರತೆ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಎಪಿಎಂಸಿ: ವಹಿವಾಟು ಬಂದ್‌

ಬೆಂಗಳೂರು: ಭಾನುವಾರ ಎಲ್ಲಾ ವಹಿವಾಟು ಸ್ಥಗಿತಗೊಳಿಸಲು ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ವರ್ತಕರು ನಿರ್ಧರಿಸಿದ್ದಾರೆ.

ADVERTISEMENT

ಮದ್ಯ, ಕುಡಿಯುವ ನೀರಿಗಾಗಿ ಸಾಲು

ಬೆಂಗಳೂರು: ಭಾನುವಾರ ನಗರದ ಮದ್ಯ ಮಾರಾಟ ಮಳಿಗೆಗಳು ಹಾಗೂ ಶುದ್ಧಿ ಕುಡಿಯುವ ನೀರಿನ ಘಟಕಗಳ ಬಳಿ ಶನಿವಾರ ಜನ ಸಾಲುಗಟ್ಟಿನಿಂತಿದ್ದರು. ಎಲ್ಲ ಮದ್ಯ ಮಾರಾಟ ಮಳಿಗೆ
ಗಳು ಮುಚ್ಚಿರಲಿವೆ. ಹಾಗಾಗಿ ಒಂದು ದಿನ ಮುನ್ನವೇ ಮದಿರೆಪ್ರಿಯರು ಅಗತ್ಯ ಪ್ರಮಾಣದ ಮದ್ಯ ದಾಸ್ತಾನು ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.