ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದನಗರದ ವಿವಿಧ ಪ್ರದೇಶಗಳಲ್ಲಿ ಇದೇ 28ರಿಂದ 30ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರ ತನಕ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
ಆಗಸ್ಟ್ 28
ನಡಕೇರಪ್ಪ ಇಂಡಸ್ಟ್ರೀಸ್, ಭೈರವೇಶ್ವರ ಇಂಡಸ್ಟ್ರೀಸ್, ಸೃಷ್ಟಿನಗರ, ವೀರಭದ್ರೇಶ್ವರ ನಗರ ಹಾಗೂ ಸುತ್ತ–ಮುತ್ತಲಿನ ಪ್ರದೇಶ.
ಆಗಸ್ಟ್ 29
ಬಯೊಕಾನ್, ಮಾರಗೊಂಡನಹಳ್ಳಿ, ಶಿಕಾರಿಪಾಳ್ಯ, ನಿಯೊ ಟೌನ್, ಜಿ.ಎಂ. ಅಪಾರ್ಟ್ಮೆಂಟ್, ತಿರುಪಾಳ್ಯ, ಗೊಲ್ಲಹಳ್ಳಿ, ವೀರಸಂದ್ರ, ಹೆಬ್ಬಗೋಡಿ, ವಿನಾಯಕ ನಗರ, ಜಿಗಣಿ ಸಂಪರ್ಕ ರಸ್ತೆ, ಆರ್.ಎನ್.ಎಸ್. ಮೋಟಾರ್ಸ್, ಎಂ.ಟಿ.ಆರ್. ರಸ್ತೆ, ಎಸ್ಬಿಐ ಬ್ಯಾಂಕ್, ರಾಯಸಂದ್ರ, ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿ, ವೀರಸಂದ್ರ ಕೈಗಾರಿಕಾ ಪ್ರದೇಶ, ಅನಂತಸಂದ್ರ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ವಿದ್ಯಾನಗರ, ಹರಪ್ಪನಹಳ್ಳಿ, ಕೊಪ್ಪ, ಕೆಂಪಾಪುರ, ಬಂಡೇನಲ್ಲಸಂದ್ರ, ಕ್ಯಾಲಸನಹಳ್ಳಿ, ಜಿಗಣಿ ಕೈಗಾರಿಕಾ ಪ್ರದೇಶ, ಎಚ್.ಮಂಚನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶ.
ಆಗಸ್ಟ್ 30
ಕೇತಮಾರನಹಳ್ಳಿ, ಇಂದಿರಾನಗರ ಕೊಳೆಗೇರಿ, ಶೆಟ್ಟಿ ಬಡಾವಣೆ, ಶಿವನಹಳ್ಳಿ, ಭೋವಿ ಕಾಲೊನಿ, ತಿಮ್ಮಯ್ಯ ರಸ್ತೆ, ಮಹಾಗಣಪತಿನಗರ, ಗೃಹಲಕ್ಷ್ಮಿ ಬಡಾವಣೆ, ವಿಜಿಎನ್ಎಸ್ಎಸ್ ಪಿ ಆ್ಯಂಡ್ ಟಿ ಸ್ಪೋರ್ಟ್ಸ್, ಕಮಲಾನಗರ ಟಿಸಿ, ಗೌತಮ್ ಶಾಲೆ, ಗುಡ್ಡೆ ಗಣಪತಿ ದೇವಸ್ಥಾನ, ಆದರ್ಶ ಬಡಾವಣೆ, ಗಾಯತ್ರಿ ಬಡಾವಣೆ, ಹಳೆಯ ಉಪನೋಂದಣಾಧಿಕಾರಿಗಳ ಕಚೇರಿ, ವಸ್ತುಸಂಗ್ರಹಾಲಯ ಕ್ವಾರ್ಟರ್ಸ್, ಕಾವೇರಿ ನಗರ, ಕೆಇಸಿ ಕಾಲೊನಿ 3ನೇ ಹಂತ, ವೆಂಕಟೇಶ್ವರ ಬಡಾವಣೆ, ಕರ್ನಾಟಕ ಬಡಾವಣೆ, ಎನ್ಜಿಒ ಕಾಲೊನಿ ಮತ್ತು ಸುತ್ತಮುತ್ತಲಿನ ಪ್ರದೇಶ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.