ಬೆಂಗಳೂರು:ಹದಗೆಟ್ಟ ರಸ್ತೆ, ದುರಸ್ತಿಯಾಗದ ಒಳಚರಂಡಿ ವ್ಯವಸ್ಥೆ, ಎಲ್ಲಿ ನೋಡಿದರಲ್ಲಿ ಕಸ– ವಾಹನ ಸಂಚಾರ ಹರಸಾಹಸ.
ಬಿಬಿಎಂಪಿ ವ್ಯಾಪ್ತಿಗೆ ಸೇರಿ 11 ವರ್ಷಗಳಾದರೂ ಮಹದೇವಪುರ ಕ್ಷೇತ್ರ ಇರುವ ಸ್ಥಿತಿ ಇದು. ನಗರದಲ್ಲಿ ಅತಿ ಹೆಚ್ಚು ವಾಯುಮಾಲಿನ್ಯಕ್ಕೆ ತುತ್ತಾಗುತ್ತಿರುವ ಈ ಪ್ರದೇಶದ ನಿವಾಸಿಗಳು ಇದೇ 18ರಂದು (ಶುಕ್ರವಾರ) ಬೆಳಿಗ್ಗೆ ಮಾರತ್ತಹಳ್ಳಿ ಸೇತುವೆ ಬಳಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.