ADVERTISEMENT

ಹದಗೆಟ್ಟ ರಸ್ತೆ: ಇಂದು ಪ್ರತಿಭಟನೆ

ಮಹದೇವಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆಗಳು–ಸಂಚಾರ ದಟ್ಟಣೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 19:59 IST
Last Updated 17 ಅಕ್ಟೋಬರ್ 2019, 19:59 IST
ಬೆಳ್ಳಂದೂರು ರಸ್ತೆಯ ದುಸ್ಥಿತಿ
ಬೆಳ್ಳಂದೂರು ರಸ್ತೆಯ ದುಸ್ಥಿತಿ   

ಬೆಂಗಳೂರು:ಹದಗೆಟ್ಟ ರಸ್ತೆ, ದುರಸ್ತಿಯಾಗದ ಒಳಚರಂಡಿ ವ್ಯವಸ್ಥೆ, ಎಲ್ಲಿ ನೋಡಿದರಲ್ಲಿ ಕಸ– ವಾಹನ ಸಂಚಾರ ಹರಸಾಹಸ.

ಬಿಬಿಎಂಪಿ ವ್ಯಾಪ್ತಿಗೆ ಸೇರಿ 11 ವರ್ಷಗಳಾದರೂ ಮಹದೇವಪುರ ಕ್ಷೇತ್ರ ಇರುವ ಸ್ಥಿತಿ ಇದು. ನಗರದಲ್ಲಿ ಅತಿ ಹೆಚ್ಚು ವಾಯುಮಾಲಿನ್ಯಕ್ಕೆ ತುತ್ತಾಗುತ್ತಿರುವ ಈ ಪ್ರದೇಶದ ನಿವಾಸಿಗಳು ಇದೇ 18ರಂದು (ಶುಕ್ರವಾರ) ಬೆಳಿಗ್ಗೆ ಮಾರತ್ತಹಳ್ಳಿ ಸೇತುವೆ ಬಳಿ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT