ADVERTISEMENT

Watch - ಬೆಂಗಳೂರಿನಲ್ಲಿ ನೀರಿನ ಬಿಲ್‌ಗೆ ಕಡಿವಾಣ ಹಾಕೋದು ಹೇಗೆ?

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 7:44 IST
Last Updated 2 ನವೆಂಬರ್ 2020, 7:44 IST

ಕಾವೇರಿ ನದಿಯಿಂದ ಬೆಂಗಳೂರಿಗೆ ಸರಬರಾಜಾಗುತ್ತಿರುವ ನೀರಿನಲ್ಲಿ ಶೇ 50ರಷ್ಟು ಪೋಲಾಗ್ತಿದೆ! ಇದನ್ನು ತಡೆಯೋದು ಹೇಗೆ? ಜೀವ ಜಲದ ರಕ್ಷಣೆಗೆ ನಾವೇನು ಮಾಡಬೇಕು? ಮಾರುದ್ದದ ನೀರಿನ ಬಿಲ್‌ಗೆ ಕಡಿವಾಣ ಹಾಕೋದು ಹೇಗೆ? ವಿಡಿಯೊ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.