ಬಸವಕಲ್ಯಾಣ: ತಾಲ್ಲೂಕಿನ ಘೋಟಾಳ ಗ್ರಾಮದ ಬಳಿ ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ.
ಘೋಟಾಳ ಗ್ರಾಮದ ಜ್ಞಾನೇಶ್ವರ ಜಯಪಾಲ ಪಾಟೀಲ (27), ಧೀರಜ್ ಮುರಳೀಧರ ಶಿಂಧೆ (14), ಲಕ್ಷ್ಮಣ ದಗಡು ಭೋಸ್ಲೆ (17)
ಮೃತಪಟ್ಟವರು.
ಒಂದು ಬೈಕ್ನಲ್ಲಿ ಇಬ್ಬರು ಹಾಗೂ ಇನ್ನೊಂದರಲ್ಲಿ ಒಬ್ಬರು ಬರುತ್ತಿದ್ದಾಗ ಡಿಕ್ಕಿ ಸಂಭವಿಸಿದೆ. ಈ ಬಗ್ಗೆ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.