ADVERTISEMENT

ಖರ್ಜೂರ ಗರಿಗಳ ಹಬ್ಬ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 14:44 IST
Last Updated 16 ಏಪ್ರಿಲ್ 2019, 14:44 IST
ಬೀದರ್‌ ಸಮೀಪದ ಚಿಟ್ಟಾದ ಮೆಥೋಡಿಸ್ಟ್‌ ಚರ್ಚ್‌ನ ಆವರಣದಲ್ಲಿ ಖರ್ಜೂರ ಗರಿಗಳ ಹಬ್ಬದ ಅಂಗವಾಗಿ ಯೇಸುವಿನ ಭಾವಚಿತ್ರವನ್ನು ಕತ್ತೆಯ ಮೇಲೆ ಇಟ್ಟು ಸಮಾನತೆಯ ಸಂದೇಶ ಸಾರಲಾಯಿತು
ಬೀದರ್‌ ಸಮೀಪದ ಚಿಟ್ಟಾದ ಮೆಥೋಡಿಸ್ಟ್‌ ಚರ್ಚ್‌ನ ಆವರಣದಲ್ಲಿ ಖರ್ಜೂರ ಗರಿಗಳ ಹಬ್ಬದ ಅಂಗವಾಗಿ ಯೇಸುವಿನ ಭಾವಚಿತ್ರವನ್ನು ಕತ್ತೆಯ ಮೇಲೆ ಇಟ್ಟು ಸಮಾನತೆಯ ಸಂದೇಶ ಸಾರಲಾಯಿತು   

ಬೀದರ್‌: ನಾವದಗೇರಿ ಹಾಗೂ ಚಿಟ್ಟಾದ ಮೆಥೋಡಿಸ್ಟ್‌ ಚರ್ಚ್‌ನ ಆವರಣದಲ್ಲಿ ಖರ್ಜೂರ ಗರಿಗಳ ಹಬ್ಬವನ್ನು ಆಚರಿಸಲಾಯಿತು.

ಕ್ರೈಸ್ತ ಸಮುದಾಯದವರು ಯೇಸು ವೇಷಧಾರಿ ಹಾಗೂ ಖರ್ಜೂರ ಗಿಡದ ಗರಿಗಳನ್ನು ಕತ್ತೆಗಳ ಮೇಲೆ ಇಟ್ಟು ಮೆರವಣಿಗೆ ಮಾಡಿದರು.

ಯಹೂದಿಗಳು ಯೇಸುವನ್ನು ಕೊಲ್ಲಲು ಸಂಚು ರೂಪಿಸುತ್ತಾರೆ. ಯೇಸು ದಾಳಿಯನ್ನು ಎದುರಿಸಲು ಕುದುರೆಯ ಬದಲು ಸೌಮ್ಯ ಸ್ವಭಾವದ ಕತ್ತೆಯ ಮೇಲೆ ಕುಳಿತು
ಜೇರುಸಲೇಂ ನಗರವನ್ನು ಪ್ರವೇಶ ಮಾಡುತ್ತಾರೆ. ಇದು ಯೇಸು ಪಾಲಿಗೆ ಕೊನೆಯ ಪ್ರಯಾಣವಾಗುತ್ತದೆ. ಈ ಪ್ರಯುಕ್ತ ಹಬ್ಬವನ್ನು ಆಚರಿಸಲಾಗು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.