ಗುಂಡ್ಲುಪೇಟೆ: ರಾಮ ದೇವರ ಗುಡ್ಡದ ಬಳಿ ಆಟೋ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ಜರುಗಿದೆ.
ಶಾಲಾ ಮಕ್ಕಳನ್ನು ಕರೆದೊ ಯ್ಯುತ್ತಿದ್ದ ಆಟೋ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಕಾರಣ ನಾಗರಾಜು (40) ತೇಜಸ್ವಿನಿ (6), ನಿಶಾಂತ್ (6), ರಾಮಾಚಾರಿ (35), ಅಜಯ್ (6), ಕೆಂಪಾಚಾರಿ (7), ರವಿ (7), ಪುನೀತ್ (8), ಮಣಿಕಂಠ (6), ಕುಂಡಮ್ಮ (40), ಬೆಳ್ಳಮ್ಮ (45), ಭಾಗ್ಯಮ್ಮ (35), ಸಿದ್ಧಶೆಟ್ಟಿ (40), ಶಿವಕುಮಾರ್ (28) ಗಾಯಗೊಂಡಿದ್ದು, ದೊಡ್ಡಾಳು ಹಾಗೂ ನಾಗಮಣಿ ತೀವ್ರವಾಗಿ ಗಾಯಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.