ADVERTISEMENT

ಚಾಮರಾಜನಗರ: ಇನ್ನೂ ರಸ್ತೆ ಗಿಳಿಯದ ಕೆಎಸ್ಆರ್‌ಟಿಸಿ ಬಸ್

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 5:11 IST
Last Updated 14 ಡಿಸೆಂಬರ್ 2020, 5:11 IST
ಸತ್ಯಮಂಗಲಕ್ಕೆ ಹೋಗುವ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು
ಸತ್ಯಮಂಗಲಕ್ಕೆ ಹೋಗುವ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು   

ಚಾಮರಾಜನಗರ: ಇನ್ನೂ ರಸ್ತೆ ಗಿಳಿಯದ ಕೆಎಸ್ಆರ್ ಟಿಸಿ ಬಸ್. 11 ಗಂಟೆಯ ನಂತರ ಆರಂಭವಾಗುವ ಸಾಧ್ಯತೆ ಇದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಜನರು ಓಡಾಟಕ್ಕಾಗಿ ಖಾಸಗಿ ಬಸ್ ಗಳನ್ನು ಅವಲಂಬಿಸಿದ್ದಾರೆ.

ಚಾಲಕನ ಬಂಧನ: ಭಾನುವಾರ ರಾತ್ರಿ ಕೊಳ್ಳೇಗಾಲ ಕ್ಕೆ ಹೊರಟ ಬಸ್ ತಡೆದ ಚಾಲಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT