ನರಸಿಂಹರಾಜಪುರ: ತಾಲ್ಲೂಕು ಸೌಂಡ್ಸ್ ಮತ್ತು ಶಾಮಿಯಾನ ಡೆಕೊರೇಷನ್ ಮಾಲೀಕರ ಸಂಘದ ನೂತನ ಪದಾಧಿಕಾರಿ ಆಯ್ಕೆ ಬುಧವಾರ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಗೌರವಾಧ್ಯಕ್ಷ– ಅಹಮದ್ (ಕೆನರಾ ಶಾಮಿಯಾನ), ಅಧ್ಯಕ್ಷ– ಎಚ್.ನಾಗಾರ್ಜುನ್ (ನಾಗಶ್ರೀ ಶಾಮಿಯಾನ), ಉಪಾಧ್ಯಕ್ಷರು–ರೆನ್ನಿಪೌಲ್ (ಮಲ್ನಾಡ್ ಶಾಮಿಯಾನ), ಶಶಿಧರ (ವೆಂಕಟೇಶ್ವರ್ ಸೌಂಡ್ಸ್), ರಮೇಶ್ (ಆದಿಶಕ್ತಿ ಶಾಮಿಯಾನ), ಕೆ.ಕುಮಾರ್ (ಶ್ರೀದೇವಿ ಶಾಮಿಯಾನ), ಕಾರ್ಯದರ್ಶಿ– ಬಾಬು (ಆಲ್ವಿನ್ ಶಾಮಿಯಾನ), ಖಜಾಂಚಿ –ಕಿರಣ್(ವಿಶಾಲ್ ಸೌಂಡ್ಸ್).
ಜಿಲ್ಲಾ ಘಟಕದ ಅಧ್ಯಕ್ಷ ನಾಸಿರ್, ಉಡುಪಿ ಜಿಲ್ಲಾ ಘಟಕದ ಕಾರ್ಯದರ್ಶಿ ದಾಮೋದರ್ ಹಾಗೂ ಜಿಲ್ಲಾ ಸಂಘದ ಸದಸ್ಯರಾದ ಸಮೀರ್ ಸಾದತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.