ADVERTISEMENT

ಚಿಕ್ಕಮಗಳೂರು: ಅನಸೂಯಾ ದೇವಿ ಪೂಜೆ; ಸಂಕೀರ್ತನಾ ಯಾತ್ರೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 6:25 IST
Last Updated 17 ಡಿಸೆಂಬರ್ 2021, 6:25 IST
ದತ್ತ ಜಯಂತಿ ಅಂಗವಾಗಿ ಅನಸೂಯಾ ದೇವಿ ಸಂಕೀರ್ತನಾ ಯಾತ್ರೆ ಆರಂಭ
ದತ್ತ ಜಯಂತಿ ಅಂಗವಾಗಿ ಅನಸೂಯಾ ದೇವಿ ಸಂಕೀರ್ತನಾ ಯಾತ್ರೆ ಆರಂಭ   

ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ಅನಸೂಯಾ ದೇವಿ ಪೂಜಾ ಕೈಂಕರ್ಯಗಳು ಶುರುವಾಗಿವೆ. ನಗರದಲ್ಲಿ ಸಂಕೀರ್ತನಾ ಯಾತ್ರೆ ಆರಂಭವಾಗಿದೆ.

ಬೋಳರಾಮೇಶ್ವರ ದೇಗುಲ ಆವರಣದಿಂದ ಯಾತ್ರೆ ಹೊರಟಿದೆ. ನಾಡಿನ ವಿವಿಧೆಡೆಗಳ ಭಕ್ತರು ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT