ADVERTISEMENT

ಸುಡುಗಾಡು ಸಿದ್ದರ ಗುಡಿಸಲು ಜಾಲಾವೃತ; ಬದುಕು ನೀರುಪಾಲು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 5:56 IST
Last Updated 21 ಅಕ್ಟೋಬರ್ 2019, 5:56 IST

ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನಲ್ಲಿ ರಾತ್ರಿ ಸುರಿಮಳೆಗೆ ಮುವತ್ತೇಳು ಸುಡುಗಾಡು ಸಿದ್ದರ ಗುಡಿಸಲು ಜಾಲಾವೃತವಾಗಿದೆ.

ಹೊಳಲ್ಕೆರೆ ತಾಲ್ಲೂಕು ರಾಮಗಿರಿ ಸಮೀಪದ ನಾಯಕರ ಕಟ್ಟೆ ಜಲಾವೃತಗೊಂಡಿದೆ. ‌ಜಲಾವೃತ ಹಿನ್ನೆಲೆಯಲ್ಲಿ ಗುಡಿಸಲ್ಲಿನಲ್ಲಿನ 150ಜನ ಬದುಕು ನೀರುಪಾಲಾಗಿದೆ.

ಮನೆಯಲ್ಲಿ ಇದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ನೀರು ಪಾಲಾಗಿದ್ದು,ಕೂಡಲೇ ಮನೆ ನಿರ್ಮಾಣದ ಮಾಡಬೇಕು. ಜಲಾವೃತಗೊಂಡ ಕುಟುಂಬದ ಸದಸ್ಯರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯ ಒತ್ತಾಯಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.