ADVERTISEMENT

ಬದಿಯಡ್ಕ: ಸೋಲಾರ್ ಬೇಲಿ ಮುರಿದು ಬೆಳೆ ನಾಶ ಮಾಡಿದ ಕಾಡಾನೆಗಳು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2023, 13:03 IST
Last Updated 2 ಅಕ್ಟೋಬರ್ 2023, 13:03 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬದಿಯಡ್ಕ: ದೇಲಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಪಕ್ಕಲ್, ಚೆನ್ನೆಕುಂಡ್ ಪ್ರದೇಶದಲ್ಲಿ ಕಾಡಾನೆಗಳು ಸೋಲಾರ್‌ ಬೇಲಿ ಮುರಿದು, ಬೆಳೆ ನಾಶ ಮಾಡಿವೆ.

ಬಾಲಕೃಷ್ಣ ನಾಯರ್, ಕಿಟ್ಟು ಅಲಿಯಾಸ್‌ ಕೃಷ್ಣ ಎಂಬುವರ ಬಾಳೆ, ಅಡಿಕೆ ಹಾಗೂ ತೆಂಗಿನ ಕೃಷಿ ನಾಶವಾಗಿವೆ.

ADVERTISEMENT

ಕಾರಡ್ಕ ಬ್ಲಾಕ್‌ ಪಂಚಾಯಿತಿ, ದೇಲಂಪಾಡಿ ಗ್ರಾಮ ಪಂಚಾಯಿತಿಯಿಂದ ಸೋಲಾರ್ ವಿದ್ಯುತ್ ಬೇಲಿಯನ್ನು ಕಳೆದ ವಾರ ನಿರ್ಮಿಸಲಾಗಿತ್ತು. ಸೋಲಾರ್ ಬೇಲಿಯನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.