ADVERTISEMENT

ತೋಟದಲ್ಲಿ ದ್ವಜಾರೋಹಣ ಮಾಡಿ ದೆಹಲಿಯ ರೈತ ಚಳವಳಿಗೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 11:26 IST
Last Updated 26 ಜನವರಿ 2021, 11:26 IST
ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಗೇರುಕಟ್ಟೆಯಲ್ಲಿ ತೋಟದಲ್ಲಿ ಧ್ವಜಾರೋಹಣ ಮಾಡಲಾಯಿತು.
ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಗೇರುಕಟ್ಟೆಯಲ್ಲಿ ತೋಟದಲ್ಲಿ ಧ್ವಜಾರೋಹಣ ಮಾಡಲಾಯಿತು.   

ಉಜಿರೆ: ಗೇರುಕಟ್ಟೆ ಎಸ್.ಎಸ್.ಎಫ್ ಶಾಖೆಯ ವತಿಯಿಂದ ಮಂಗಳವಾರ ರೈತರೊಬ್ಬರ ತೋಟದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ದೆಹಲಿಯ ರೈತ ಚಳವಳಿಗೆ ಬೆಂಬಲ ವ್ಯಕ್ತಪಡಿಸಲಾಯಿತು. ಹಮೀದ್ ಜಿ.ಡಿ ಅವರ ತೋಟದಲ್ಲಿ ಹಿರಿಯ ಕೃಷಿಕ ಅಹಮ್ಮದ್ ಕುಂಞ ಧ್ವಜಾರೋಹಣ ಮಾಡಿದರು.

ಆಸಿಫ್ ಉಸ್ತಾದ್ ದಿಕ್ಸೂಚಿ ಭಾಷಣ ಮಾಡಿದರು. ನವಾಜ್ ಮಾವಿನಕಟ್ಟೆ, ಇಸಾಕ್ ಅಳದಂಗಡಿ, ಉಸ್ಮಾನ್, ಸಿದ್ದಿಕ್, ಸೈಫುಲ್ಲಾ ಗೇರುಕಟ್ಟೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT