ಮಂಗಳೂರು: ಸಿಇಟಿ ಪರೀಕ್ಷೆಯಲ್ಲಿ ನಗರದ ಎಕ್ಸ್ ಪರ್ಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಾರಮ್ಯ ಮೆರೆದಿದ್ದಾರೆ.
ಎಂಜಿನಿಯರಿಂಗ್ ನಲ್ಲಿ ಆರ್.ಚಿನ್ಮಯಿ 2ನೇರ್ಯಾಂಕ್, ಸಮರ್ಥ ಮಯ್ಯ 5ನೇ ರ್ಯಾಂಕ್ ಪಡೆದಿದ್ದಾರೆ.
ನ್ಯಾಚರೋಪತಿ ಮತ್ತು ಯೋಗದಲ್ಲಿ ಆಶಯ ಜೈನ್ 7ನೇ ರ್ಯಾಂಕ್, ಬಿಎಸ್ಸಿ ಕೃಷಿಯಲ್ಲಿ ಭುವನ್ ವಿ.ಬಿ. 2ನೇ ರ್ಯಾಂಕ್, ಸುದೇಶ್ ಗೌಡರ್ 7ನೇ ರ್ಯಾಂಕ್, ಯಶ್ ಬನ್ನೂರ 8ನೇ ರ್ಯಾಂಕ್ ಪಡೆದಿದ್ದಾರೆ.
ಆಳ್ವಾಸ್ ಕಾಲೇಜಿನ ಎಸ್ ದರ್ಶನ್ ಸಮರ್ಥ ೧೦ ನೇ ರ್ಯಾಂಕ್ ಪಡೆದಿದ್ದಾರೆ. ಫಾರ್ಮಸಿಯಲ್ಲಿ ಎಕ್ಸ್ ಪರ್ಟ್ ನ ಆರ್ ಚಿನ್ಮಯಿ 3ನೇ ರ್ಯಾಂಕ್ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.