ದಾವಣಗೆರೆ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಆಗಿ ಡಾ.ಸಾಹೀರಾಬಾನು ಫಾರೂಕಿ ಅಧಿಕಾರ ವಹಿಸಿಕೊಂಡರು.
ಪ್ರಿನ್ಸಿಪಾಲ್ ಆಗಿದ್ದ ಶಂಕರ ಶೀಲಿ ನಿವೃತ್ತರಾಗಿದ್ದರಿಂದ ಹುದ್ದೆ ತೆರವಾಗಿತ್ತು.
ಪ್ರೊ.ಭೀಮಣ್ಣ ಸುಣಗಾರ, ಗಿರಿಸ್ವಾಮಿ, ಗುರುಮೂರ್ತಿ, ಧರ್ಮಾನಾಯ್ಕ, ವೀರೇಶ್, ಡಾ.ತಿಪ್ಪಾರೆಡ್ಡಿ, ಆಂಜಿನಪ್ಪ, ಡಾ.ಮಂಜಣ್ಣ ಎಂ, ಡಾ.ಜಕ್ಕವರ ಮಂಜುನಾಥ, ಡಾ. ಸದಾಶಿವ, ಲಕ್ಷ್ಮಣ್ ಬಿ.ಎಚ್, ಡಾ.ನಾರಾಯಣ ಸ್ವಾಮಿ, ಡಾ. ತಿರುಮಲ, ಡಾ. ನಾಗರಾಜ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೂತನ ಪ್ರಾಂಶುಪಾಲರಿಗೆ ಅಭಿನಂದನೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.