ADVERTISEMENT

ಹರಿಹರ: ವಿದ್ಯುತ್ ಪೂರೈಕೆ ಸ್ಥಗಿತ ನಾಳೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 6:45 IST
Last Updated 14 ಜುಲೈ 2023, 6:45 IST
ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ
ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ   

ಹರಿಹರ: ತುರ್ತು ಕಾಮಗಾರಿ ಪ್ರಯುಕ್ತ ಜುಲೈ 15ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಸ್ಥಳಗಳು: ಜೆ.ಸಿ. ಬಡಾವಣೆಯ 1ರಿಂದ 5ನೇ ಮುಖ್ಯ ರಸ್ತೆ, ಪ್ರಶಾಂತ ನಗರ, ರಾಜರಾಮ್ ಕಾಲೊನಿ, ವಿಆರ್‌ಎಲ್ ಕಚೇರಿ, ಬೆಂಕಿನಗರ, ನೀಲಕಂಠ ನಗರ, 1ನೇ ರೈಲ್ವೆ ಗೇಟ್, ಜ್ಯೋತಿರ್ಮಠ, ಪಿ.ಬಿ. ರಸ್ತೆ, ಡಿಜಿಆರ್ ಅಮ್ಯೂಸ್‌ಮೆಂಟ್ ಪಾರ್ಕ್, ಕಾಳಿದಾಸನಗರ, ಗಂಗಪ್ಪ ವಠಾರ, ರಾಮ ಮಂದಿರ ಹಾಗೂ ಸುತ್ತಲಿನ ಪ್ರದೇಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT