ದಾವಣಗೆರೆ: ಸಂಸದ ರಾಹುಲ್ ಗಾಂಧಿ ಅವರ 51ನೇ ಜನ್ಮದಿನದ ಅಂಗವಾಗಿ ಭಾರತೀಯ ಯುವ ಕಾಂಗ್ರೆಸ್ ದಕ್ಷಿಣ ನಗರ ಘಟಕದಿಂದ ನಗರದ ನಿರಾಶ್ರಿತ ಕೇಂದ್ರಗಳಲ್ಲಿರುವ ಬಡ ಕುಟುಂಬಗಳಿಗೆ ಊಟದ ವ್ಯವಸ್ಥೆ ಮಾಡಲಾಯಿತು.
ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಮೈನುದ್ದೀನ್ ಎಚ್.ಜೆ., ಸವಿತಾ ರಘು, ಇಲಾಹಿ ಸಿಖಂದರ್, ನಿಖಿಲ್ ಕೊಂಡಜ್ಜಿ, ಸಾಗರ್ ಎಲ್.ಎಚ್., ಮಹಮ್ಮದ್ ಸಾದಿಕ್ ಸದ್ದಾಂ, ಮಹಮ್ಮದ್ ವಾಜಿದ್, ವಿನಯ್ ಜೆ.ಎಚ್., ಸೈಯದ್ ಇರ್ಫಾನ್, ಮಹಮ್ಮದ್ ರಫೀಕ್, ರಾಕೇಶ್ ಡಿ.ಸಿ., ಹಬೀಬಾ, ನವೀನ್ ನಲವಾಡಿ, ಮುಬಾರಕ್, ಖಾಜಾ ಮೈನುದ್ದೀನ್, ಜಬೀವುಲ್ಲಾ, ಸಮೀರ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.