ADVERTISEMENT

ಸುಧಾಕರ್ ಕೊರೊನಾ ಪೀಡಿತ ವ್ಯಕ್ತಿ: ಆಯನೂರು ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 21:04 IST
Last Updated 1 ಮಾರ್ಚ್ 2021, 21:04 IST
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್   

ಹೊನ್ನಾಳಿ: ‘ಸಚಿವರಲ್ಲಿ ಡಾ.ಸುಧಾಕರ್ ಕೊರೊನಾ ಪೀಡಿತ ವ್ಯಕ್ತಿ. ಅದಕ್ಕಾಗಿಯೇ ರೇಣುಕಾಚಾರ್ಯ ಇಂದು ಅವರ ವಿರುದ್ಧ ಧ್ವನಿಯೆತ್ತಿದ್ದಾರೆ. ಸುಧಾಕರ್ ಯಾರೇ ಫೋನ್ ಮಾಡಿದರೂ ಎತ್ತುವುದೇ ಇಲ್ಲ. ಮೆಸೇಜ್ ಮಾಡಿ ಅಂತಾನೆ. ಮೆಸೇಜ್ ಮಾಡಿದರೆ ಓದೋದೇ ಇಲ್ಲ’ ಎಂದು ಆಯನೂರು ಮಂಜುನಾಥ್ ಟೀಕಿಸಿದರು.

ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ 59ನೇ ಹುಟ್ಟುಹಬ್ಬದ ನಿಮಿತ್ತ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT