ಆರೋಪಿ ಧನರಾಜ್
ಧಾರವಾಡ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಧನರಾಜ್ ಅವರನ್ನು ಪೋಲೀಸರು ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಕರೆ ತಂದರು.
ಮಧ್ಯಾಹ್ನ 12.45ಕ್ಕೆ ಜೈಲಿಗೆ ಕರೆ ತರಲಾಯಿತು. ಜೈಲು ದ್ವಾರದ ಕ್ಯಾಬಿನ್ನಲ್ಲಿ ಸಿಬ್ಬಂದಿ ಆರೋಪಿಯ ಬ್ಯಾಗುಗಳನ್ನು ತಪಾಸಣೆ ಮಾಡಿದರು.
ನಂತರ ಆರೋಪಿಯನ್ನು ಜೈಲಿನೊಳಗೆ ಕರೆದೊಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.