‘ಮತ್ತೆ ಅನುದಾನ ಬರುವ ನಿರೀಕ್ಷೆ’
ರಾಜಕಾಲುವೆ ನಿರ್ಮಾಣಕ್ಕೆ ಕಡಿಮೆ ಅನುದಾನ ಇದ್ದ ಕಾರಣ ಈ ಹಿಂದೆ ಕಾಮಗಾರಿ ನಡೆದಿಲ್ಲ. ಈಗ ಮತ್ತೆ ಅನುದಾನ ಬರುವ ನಿರೀಕ್ಷೆ ಇದೆ. ಬಂದ ನಂತರ ಕಾಮಗಾರಿ ಆಗಲಿದೆ. ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿಯಿಂದ ಸಿಸಿ ರಸ್ತೆ ಹಾಳಾಗಿದೆ. ಈ ಯೋಜನೆಯಲ್ಲೆ ಸಿಸಿ ರಸ್ತೆ ದುರಸ್ತಿ ನಡೆಯಬೇಕಿದೆ. ಮಾಲತೇಶ ಮೇವುಂಡಿ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.