ADVERTISEMENT

ತುಂಗಾ ಮೇಲ್ದಂಡೆ ಕಾಲುವೆ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 15:34 IST
Last Updated 19 ಜುಲೈ 2024, 15:34 IST
ಗುತ್ತಲ ಸಮೀಪದ ಕೆರೆಗೆ ನೀರು ತುಂಬಿಸುತ್ತಿರುವ ಹಿನ್ನೆಲೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆ ಕಾಲುವೆಗೇ ತಹಶೀಲ್ದಾರ್ ಶಂಕರ್ ಭೇಟಿ ನೀಡಿ ವೀಕ್ಷಿಸಿದರು
ಗುತ್ತಲ ಸಮೀಪದ ಕೆರೆಗೆ ನೀರು ತುಂಬಿಸುತ್ತಿರುವ ಹಿನ್ನೆಲೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆ ಕಾಲುವೆಗೇ ತಹಶೀಲ್ದಾರ್ ಶಂಕರ್ ಭೇಟಿ ನೀಡಿ ವೀಕ್ಷಿಸಿದರು   

ಗುತಲ: ಗುತ್ತಲ ಪಟ್ಟಣದ ತುಂಗಾ ಮೇಲ್ದಂಡೆ ಕಾಲುವೆಯಿಂದ ದೊಡ್ಡ ಕೆರೆಗೆ ನೀರು ಹರಿಸುತ್ತಿರುವುದನ್ನು ತಹಶೀಲ್ದಾರ್ ಶಂಕರ.ಜಿ.ಎಸ್ ಶುಕ್ರವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು.

ನಂತರ ತುಂಗಾ ಮೇಲ್ದಂಡೆ ಕಾಲುವೆಗೆ ನೀರು ಬರುತ್ತಿರುವದನ್ನು ವೀಕ್ಷಣೆ ಮಾಡಿ ಅಲ್ಲಿಂದ ಬಸಾಪುರ ಕೆರೆಗೆ ನೀರು ಬರುತ್ತಿರುವುದನ್ನು ವೀಕ್ಷಿಸಿ ಸಂಪೂರ್ಣ ಕೆರೆ ತುಂಬುವವರೆಗೂ ತುಂಬಾ ಮೇಲ್ದಂಡೆ ಕಾಲುವೆಯಿಂದ ನೀರು ಹರಿಸಲಾಗುವುದೆಂದು ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT