ADVERTISEMENT

ಮಣ್ಣೂರ: ವಿಜಯದಾಸರ ಆರಾಧನೆಗೆ ತೆರೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 7:38 IST
Last Updated 2 ನವೆಂಬರ್ 2025, 7:38 IST
ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಚನ್ನಕೇಶವ ದೇವರ ವೇದೇಶತೀರ್ಥರ ಮಾಧವತೀರ್ಥರ ಮೂಲ ವೃಂದಾವನದ ಲ್ಲಿ ದಿನದ ವಿಜಯದಾಸರ ಆರಾಧನೆ ಹಾಗೂ ಜ್ಞಾನ ಸತ್ರ ಮೂರನೇ ದಿನದ ಕಾರ್ಯಕ್ರಮ ಶನಿವಾರ ಜರಗಿತು.
ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಚನ್ನಕೇಶವ ದೇವರ ವೇದೇಶತೀರ್ಥರ ಮಾಧವತೀರ್ಥರ ಮೂಲ ವೃಂದಾವನದ ಲ್ಲಿ ದಿನದ ವಿಜಯದಾಸರ ಆರಾಧನೆ ಹಾಗೂ ಜ್ಞಾನ ಸತ್ರ ಮೂರನೇ ದಿನದ ಕಾರ್ಯಕ್ರಮ ಶನಿವಾರ ಜರಗಿತು.   

ಅಫಜಲಪುರ: ತಾಲ್ಲೂಕಿನ ಮಣ್ಣೂರ ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆದ ವಿಜಯದಾಸರ ಆರಾಧನೆಗೆ ಶನಿವಾರ ತೆರೆಬಿದ್ದಿತು.

ಮೂರು ದಿನದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಎಲ್ಲಾ ಭಕ್ತರಿಗೆ ಮಠದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಗಳು ಸುಸೂತ್ರವಾಗಿ ನಡೆದವು’ ಎಂದು ಕಾರ್ಯಕ್ರಮದ ಆಯೋಜಕ ಮೈಸೂರು ರಾಮಚಂದ್ರಾಚಾರ್ ಹಾಗೂ ವೇದೇಶತೀರ್ಥ ವಿದ್ಯಾಪೀಠದ ಕುಲಪತಿ ಪಂಡಿತ ಅನಂತಾಚಾರ್ಯ ಅಕಮಂಚಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT