ಸೋಮವಾರಪೇಟೆ: ಪಶ್ವಿಮ ಘಟ್ಟಗಳ ಹಸಿರ ವನರಾಶಿಗಳಿಂದ ಸುತ್ತುವರಿದ ಶಾಂತಳ್ಳಿಯಲ್ಲಿ ಈ ತಿಂಗಳ 13ರಿಂದ 17ರ ತನಕ ಐದು ದಿನಗಳ ಕಾಲ ಬಹು ವೈಭವದಿಂದ ನಡೆಯುವ ಕುಮಾರಲಿಂಗೇಶ್ವರಸ್ವಾಮಿ ಜಾತ್ರೆ ಮತ್ತು ರಥೋತ್ಸವ ಕಾರ್ಯಕ್ರಮ ಈ ಭಾಗದಲ್ಲಿ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಮೆರುಗು ನೀಡಲಿದೆ.
ಸೋಮವಾರಪೇಟೆ ಸಮೀಪದ ಶಾಂತಳ್ಳಿಯಲ್ಲಿ ನಡೆಯುವ ಕುಮಾರಲಿಂಗೇಶ್ವರಸ್ವಾಮಿ ಜಾತ್ರೆ. (ಸಂಗ್ರಹ ಚಿತ್ರ) |
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.