ಕುಷ್ಟಗಿ: ತಾಲ್ಲೂಕಿನ ತಳುವಗೇರಾದಲ್ಲಿರುವ ಆದರ್ಶ ವಿದ್ಯಾಲಯದ (ಆರ್ಎಂಎಸ್) 6ನೇ ತರಗತಿಯ ಪ್ರವೇಶಕ್ಕೆ ಪಟ್ಟಣದ 7 ಕೇಂದ್ರಗಳಲ್ಲಿ ಏ.25 ರಂದು ನಡೆಬೇಕಿದ್ದ ಪ್ರವೇಶ ಪರೀಕ್ಷೆ ಮುಂದೂಡಲಾಗಿದೆ.
‘ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರದ ಆದೇಶದ ಕಾರಣ ಪ್ರವೇಶ ಪರೀಕ್ಷೆ ಮುಂದೂಡಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.