ADVERTISEMENT

ಕಾರು ಮಗುಚಿ ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 10:55 IST
Last Updated 30 ಅಕ್ಟೋಬರ್ 2019, 10:55 IST
ಅಪಘಾತದಲ್ಲಿ ಮೃತಪಟ್ಟ ರಾಜಶೇಖರ ಮತ್ತು ಕೃಷ್ಣಾ
ಅಪಘಾತದಲ್ಲಿ ಮೃತಪಟ್ಟ ರಾಜಶೇಖರ ಮತ್ತು ಕೃಷ್ಣಾ   

ರಾಯಚೂರು: ನಗರದಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಕಾರು ಗಿಲ್ಲೇಸಗೂರು ಕ್ಯಾಂಪ್‌ ಬಳಿ ಬುಧವಾರ ನಸುಕಿನಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಮಗುಚಿ ಬಿದ್ದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿದ್ದಾರೆ.


ರಾಯಚೂರು ನಗರದ ಐಡಿಎಸ್‌ಎಂಟಿ ಬಡಾವಣೆ ನಿವಾಸಿಗಳಾದ ರಾಜಶೇಖರ (33) ಹಾಗೂ ಕೃಷ್ಣಾ (30) ಮೃತ ಯುವಕರು. ಇಡಪನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.