ರಾಯಚೂರು: ಫೆಬ್ರುವರಿ 7ರಂದು ಕುರುಬರಿಗೆ ಎಸ್ಟಿ ಮೀಸಲಾತಿ ನೀಡುವ ಕುರಿತು ಸಮಾವೇಶ ಆಯೋಜನೆ ಹಿನ್ನೆಲೆ ನಗರದಲ್ಲಿ ಶುಕ್ರವಾರ ಜಿಲ್ಲಾ ಕುರುಬ ಸಮಾಜದಿಂದ ರಾಯಚೂರಿನ ಗಂಜ್ ವೃತ್ತದಿಂದ ಕಲ್ಮಲಾದವರೆಗೆ ಬೈಕ್ ರ್ಯಾಲಿ ನಡೆಸಲಾಯಿತು.
ರ್ಯಾಲಿಯಲ್ಲಿ ಸಮಾಜದ ಮುಖಂಡ ಕೆ. ಬಸವಂತಪ್ಪ, ಕೆ. ನಾಗವೇಣಿ ಪಾಟೀಲ, ವೇಣುಗೋಪಾಲ, ಮಹಾದೇವಪ್ಪ ಮಿರ್ಜಾಪುರ, ಜಂಬಣ್ಣ ಮಂದಕಲ್, ವೀರೇಶ ಪಾಟೀಲ ರಾಂಪೂರು, ಸಂಗಮೇಶ ಭಂಡಾರಿ, ಮಂಜು ಪಾಟೀಲ್, ಮಹೇಂದ್ರ ಯರಮರಸ್, ಸಿದ್ದರಾಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.