ರಾಯಚೂರು: ನಗರದ ಹೈದರಾಬಾದ್ ಮಾರ್ಗದಲ್ಲಿರುವ ಮೆ.ಬಲ್ವಂತ್ ಇಂಡಸ್ಟ್ರೀಸ್ ಹತ್ತಿ ಕಾರ್ಖಾನೆಯಲ್ಲಿ ಮಂಗಳವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದೆ.
ಕಾರ್ಖಾನೆಯ ಅಗ್ನಿ ಅವಘಡದಲ್ಲಿ ಒಂದು ಕೋಟಿ ರೂ. ಮೌಲ್ಯ ಹತ್ತಿ ಸುಟ್ಟು ಭಸ್ಮವಾಗಿದೆ.
250 ಕ್ವಿಂಟಲ್ ಹತ್ತಿ ಅರಳೆ ಮತ್ತು 8 ಸಾವಿರ ಕ್ವಿಂಟಲ್ ಹತ್ತಿ ಕಾಳು ಸುಟ್ಟಿವೆ ಎಂದು ಕಾರ್ಖಾನೆ ಮಾಲೀಕ ಶ್ರೇಣಿಕರಾಜ ಮೂಥಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.