ರಾಯಚೂರು: 'ಶಾಸಕರ ಸಹಿ ಸಂಗ್ರಹದ ಅಂತೆಕಂತೆ ಶುರುವಾಗಿದ್ದು, ಬಿಜೆಪಿಯಲ್ಲಿ ಸಹಿ ಸಂಗ್ರಹ ಪದ್ಧತಿಯಿಲ್ಲ' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಗ್ರಾಮೀಣ ಭಾಗದ ಕೋವಿಡ್ ಸ್ಥಿತಿಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಳ್ಳುವ ಪೂರ್ವ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
'ಈಗ ಸಹಿ ಸಂಗ್ರಹ ಮಾಡುತ್ತಿರುವುದನ್ನು ನಾನು ನೋಡಿಲ್ಲ. ಹಿಂದೆ ಬೇರೆಬೇರೆ ಕಾರಣಕ್ಕೆ ಸಹಿಸಂಗ್ರಹ ನಡೆದಿರಬಹುದು.ಆದರೆ ಇದು ನಮ್ಮ ಪಕ್ಷದಲ್ಲಿಲ್ಲ' ಎಂದರು.
ಸಹಿ ಸಂಗ್ರಹದ ಪರ- ವಿರುದ್ಧ ಯಾವ ಶಾಸಕರು ಸಹಿ ಮಾಡಬಾರದು. ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕುತಂತ್ತ ರಾಜಕಾರಣ ನಿಲ್ಲಿಸಬೇಕು ಎಂದು ಗುಡುಗಿದರು.
ಇನ್ನಷ್ಟು ಸುದ್ದಿಗಳು
*ಸುದ್ದಿ ವಿಶ್ಲೇಷಣೆ: ಸವಾಲು ಕೂಗಿದ ಬಿಎಸ್ವೈ!
*ಹೈಕಮಾಂಡ್ ವಿಶ್ವಾಸ ಇರುವಷ್ಟು ದಿನ ಸಿಎಂ ಆಗಿ ಮುಂದುವರಿಯುತ್ತೇನೆ: ಬಿಎಸ್ವೈ
*ಯಡಿಯೂರಪ್ಪ ಹೇಳಿಕೆ ಹಿಂದೆ ಬೇರೆಯೇ ತಂತ್ರಗಾರಿಕೆಯಿದೆ: ಡಿ.ಕೆ.ಶಿವಕುಮಾರ್
*ಮುಖ್ಯಮಂತ್ರಿ ಮಾತಿಗೆ ಅಪಾರ್ಥ ಕಲ್ಪಿಸಬಾರದು: ಸಚಿವ ಹೆಬ್ಬಾರ
*ಬಿಎಸ್ವೈ ಕುರ್ಚಿ ಅಲುಗಾಟ: ಶಾಸಕರ ಸಹಿ ಸಂಗ್ರಹಕ್ಕೆ ಮುಂದಾದ ರೇಣುಕಾಚಾರ್ಯ
*ರಾಜಕೀಯ ಮಾತು ನಿಲ್ಲಿಸಿ ಕೆಲಸ ಮಾಡಿ: ಸ್ವಪಕ್ಷಿಯರ ಮೇಲೆ ಬಿಎಸ್ವೈ ಸಿಡಿಮಿಡಿ
*ಪ್ರಜಾವಾಣಿ ಸಂವಾದ: ‘ಭಿನ್ನಮತ ಭುಗಿಲೇಳಲು ಹೈಕಮಾಂಡ್ ಕುಮ್ಮಕ್ಕು’
*ಬಿಎಸ್ವೈ ರಾಜೀನಾಮೆ ಹೇಳಿಕೆ | ಸಹಿ ಸಂಗ್ರಹ; ಪರ–ವಿರೋಧ
*ಹಾದಿ-ಬೀದಿಯಲ್ಲಿ ಮಾತು; ನೊಂದು ಹೇಳಿಕೆ ನೀಡಿರುವ ಯಡಿಯೂರಪ್ಪ: ಬಿ.ಸಿ. ಪಾಟೀಲ್
*ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಬೇಡಿಕೆ?
*ಯಡಿಯೂರಪ್ಪ ನೀಡಿರುವ ರಾಜೀನಾಮೆ ಹೇಳಿಕೆ ಪಕ್ಷದ ಆದರ್ಶ ಕಾರ್ಯಕರ್ತರ ಲಕ್ಷಣ: ಕಟೀಲ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.