ADVERTISEMENT

ವಿದ್ಯುತ್ ಸ್ಪರ್ಶದಿಂದ ರಾಯಚೂರಿನಲ್ಲಿ ತಂದೆ- ಮಗ ಸಾವು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 7:30 IST
Last Updated 14 ಆಗಸ್ಟ್ 2020, 7:30 IST
ತಂದೆ ಮಹೇಶ- ಮಗ ವಿನೋದ
ತಂದೆ ಮಹೇಶ- ಮಗ ವಿನೋದ   

ರಾಯಚೂರು: ಮನೆಯ ವಿದ್ಯುತ್ ಸಂಪರ್ಕ ಕಡಿತ ಆಗಿರುವುದನ್ನು ದುರಸ್ತಿ ಮಾಡುತ್ತಿದ್ದ ತಂದೆಗೆ ವಿದ್ಯುತ್ ಸ್ಪರ್ಶವಾಗಿ ಕುಸಿದು ಮೃತಪಟ್ಟಿದ್ದರಿಂದ, ತಂದೆಗೆ ನೆರವಾಗಲು ಧಾವಿಸಿದ ಮಗನು ಕೂಡಾ ಸಾವಿಗೀಡಾದ ಹೃದಯವಿದ್ರಾವಕ ಘಟನೆ ಶುಕ್ರವಾರ ನಡೆದಿದೆ.

ಮಹೇಶ (46), ವಿನೋದ (16) ಮೃತಪಟ್ಟ ತಂದೆ- ಮಗ. ರಾಯಚೂರು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT