ADVERTISEMENT

ರಾಯಚೂರು: ಬೈಕ್‌ಗೆ ಟಿಪ್ಪರ್‌ ಡಿಕ್ಕಿಯಾಗಿ ಸ್ಥಳದಲ್ಲೇ ವೃದ್ಧ ಸಾವು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 13:45 IST
Last Updated 24 ಮಾರ್ಚ್ 2021, 13:45 IST
ಅಪಘಾತಕ್ಕೀಡಾದ ಸ್ಕೂಟರ್
ಅಪಘಾತಕ್ಕೀಡಾದ ಸ್ಕೂಟರ್   

ರಾಯಚೂರು: ನಗರದ ಮಧ್ಯಭಾಗ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಬೈಕ್‌ಗೆ ಟಿಪ್ಪರ್‌ ಡಿಕ್ಕಿಯಾಗಿ ಬೈಕ್‌ ಚಲಾಯಿಸುತ್ತಿದ್ದ ವಯೋವೃದ್ಧರೊಬ್ಬರು ಬುಧವಾರ ಸ್ಥಳದಲ್ಲೇ ಮೃತಪಟ್ಟಿರುವ ದೃಶ್ಯವು ವೈರಲ್‌ ಆಗಿದೆ.

ಕಲ್ಲೂರು ಕಾಲೋನಿ ನಿವಾಸಿ ಕರಿವೀರಯ್ಯ (79) ಅವರ ತಲೆಮೇಲೆ ಟಿಪ್ಪರ್‌ ಚಕ್ರ ಹಾಯ್ದುಹೋಗಿದೆ. ಮಂತ್ರಾಲಯ ಮಾರ್ಗದಿಂದ ಬರುತ್ತಿದ್ದ ಟಿಪ್ಪರ್‌, ಮುಂಭಾಗದಲ್ಲಿ ಸಂಚರಿಸುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿಯಾಗಿದೆ.

ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT
ಅಪಘಾತಕ್ಕೀಡಾಗಿದ್ದ ಟಿಪ್ಪರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.