ರಾಯಚೂರು:ಕಲ್ಯಾಣಕರ್ನಾಟಕಭಾಗದಜಿಲ್ಲೆಗಳಲ್ಲಿ371ಜೆಅಡಿಶಿಕ್ಷಣ,ಉದ್ಯೋಗ,ಅಭಿವೃದ್ಧಿಗೆಸಾಕಷ್ಟುಅವಕಾಶಗಳಿವೆ.ಈಅವಕಾಶವನ್ನುಸರಿಯಾಗಿಬಳಸಿಕೊಳ್ಳಬೇಕು ಎಂದು ಶಾಸಕ ಬಸನಗೌಡ ದದ್ದಲ್ ಹೇಳಿದರು.
ತಾಲ್ಲೂಕಿನಮಮದಾಪುರದಲ್ಲಿಕರುಣಾಮಯಿಶಿಕ್ಷಣಸಂಸ್ಥೆಯಎಂ.ಜಿಆಂಗ್ಲಮಾಧ್ಯಮಶಾಲೆಯ2ನೇವಾರ್ಷಿಕೋತ್ಸವಸಮಾರಂಭದಲ್ಲಿಮಾತನಾಡಿದರು.
ಈಭಾಗದವರಿಗೆಶೇ.80ರಷ್ಟುಉದ್ಯೋಗಸಿಗುತ್ತಿದೆ.ಸತತಬರದಿಂದಜೀವನನಡೆಸುವುದೇಕಷ್ಟವಾಗಿದೆ.ಹೀಗಾಗಿಮಕ್ಕಳಿಗೆಗುಣಮಟ್ಟದಶಿಕ್ಷಣಕೊಡಿಸಿಉನ್ನತಹುದ್ದೆಗಳಿಗೆಹೋಗುವಂತೆಮಾಡಬೇಕುಎಂದರು.
ಯಾವಮಗುವಿನಲ್ಲಿಎಂಥಪ್ರತಿಭೆಅಡಗಿರುತ್ತದೆಯೋಗೊತ್ತಿಲ್ಲ.ಹಳ್ಳಿಗಳಶಾಲೆಗಳಮಕ್ಕಳುಯಾವಸ್ಥಾನಕ್ಕಾದರೂಹೋಗಬಹುದು.ಗ್ರಾಮೀಣಭಾಗದಲ್ಲಿಆಂಗ್ಲಮಾಧ್ಯಮಶಾಲೆತೆರೆದುಶಿಕ್ಷಣನೀಡುತ್ತಿರುವಸಂಸ್ಥೆಕಾರ್ಯಶ್ಲಾಘನೀಯಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಮಕ್ಕಳಮೇಲಿನದೌರ್ಜನ್ಯಪ್ರಕರಣಗಳುಹೆಚ್ಚಾಗುತ್ತಿದ್ದು, ಶಾಲಾಡಳಿತಮಂಡಳಿಗಳುಈವಿಚಾರದಲ್ಲಿಹೆಚ್ಚುಮುತುವರ್ಜಿವಹಿಸಬೇಕು.ಮಕ್ಕಳಿಗೆಆತ್ಮರಕ್ಷಣೆಕಲೆಗಳನ್ನುತಿಳಿಸಬೇಕುಎಂದುತಿಳಿಸಿದರು.
ಶಾಲೆಗಳಿಗೆಮಕ್ಕಳನ್ನುಕರೆತರುವಚಾಲಕರಮಾಹಿತಿಸಂಗ್ರಹಿಸಿ.ಹೆಣ್ಣುಮಕ್ಕಳಿಗೆಕರಾಟೆಯಂಥಆತ್ಮರಕ್ಷಣೆಕಲೆಗಳನ್ನು
ಕಲಿಸಬೇಕುಎಂದರು.
ಕಿಲ್ಲೆಬೃಹನ್ಮಠದಶಾಂತಮಲ್ಲಶಿವಾಚಾರ್ಯಸ್ವಾಮೀಜಿಸಾನ್ನಿಧ್ಯವಹಿಸಿದ್ದರು.ಶಾಲೆಯಅಧ್ಯಕ್ಷೆಮಹೇಶ್ವರಿಗಚ್ಚಿನಮನೆಅಧ್ಯಕ್ಷತೆವಹಿಸಿದ್ದರು.ಶಾಲಾಸುಧಾರಣಾಸಮಿತಿಗೌರವಾಧ್ಯಕ್ಷಬಷಿರುದ್ದೀನ್,ಡಾ.ಉಮಾಕಾಂತದೇವರಮನೆ,ಹಾಗೂಡಾ.ಕೆಟಿಮೋಹನ್ಕುಮಾರ್,ಶ್ರೀಕಾಂತಆರ್.ಗುತ್ತೇದಾರ್ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.