ADVERTISEMENT

ರಾಯಚೂರು: ಕುಮಾರ ಬಂಗಾರಪ್ಪಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 24 ಮೇ 2025, 13:30 IST
Last Updated 24 ಮೇ 2025, 13:30 IST
ರಾಯಚೂರಿಗೆ ಶನಿವಾರ ಭೇಟಿ ನೀಡಿದ ಮಾಜಿ ಸಚಿವ ಎಸ್.ಕುಮಾರ ಬಂಗಾರಪ್ಪ ಅವರನ್ನು ಬಿಜೆಪಿ ಮುಖಂಡರು ಹಾಗೂ ಈಡಿಗ ಸಮುದಾಯ ನಾಯಕರು ಸನ್ಮಾನಿಸಿದರು
ರಾಯಚೂರಿಗೆ ಶನಿವಾರ ಭೇಟಿ ನೀಡಿದ ಮಾಜಿ ಸಚಿವ ಎಸ್.ಕುಮಾರ ಬಂಗಾರಪ್ಪ ಅವರನ್ನು ಬಿಜೆಪಿ ಮುಖಂಡರು ಹಾಗೂ ಈಡಿಗ ಸಮುದಾಯ ನಾಯಕರು ಸನ್ಮಾನಿಸಿದರು   

ರಾಯಚೂರು: ನಗರಕ್ಕೆ ಶನಿವಾರ ಭೇಟಿ ನೀಡಿದ ಮಾಜಿ ಸಚಿವ ಎಸ್.ಕುಮಾರ ಬಂಗಾರಪ್ಪ ಅವರನ್ನು ಬಿಜೆಪಿ ಹಾಗೂ ಈಡಿಗ ಸಮುದಾಯದ ಮುಖಂಡರು ಸನ್ಮಾನಿಸಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಾಬು ರಾವ್, ಆರ್ಯ ಈಡಿಗ ಸಮಾಜದ ರಾಜ್ಯ ಕಾರ್ಯದರ್ಶಿ ಮಂಜುನಾಥ ಹಂಗಲ್, ಜಿಲ್ಲಾ ಘಟಕದ ಅಧ್ಯಕ್ಷ ಎಂ.ನರಸನಗೌಡ, ಕಾರ್ಯದರ್ಶಿ ಈರಪ್ಪ ಗೌಡ, ತಯಾನ್ ಗೌಡ, ವೀರೇಶ, ಶ್ರೀನಿವಾಸ ಶಿಂಧೆ, ಪ್ರಸನ್ನ, ರಾಮನ ಗೌಡ, ಸೋಮಶೇಖರ ಹಾಗೂ ರಂಗಲಿಂಗ ಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT