ಮಾಗಡಿ: ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ದೇಗುಲದಲ್ಲಿನ ತಿರು ಆಳ್ವಾರರ ಕಂಚಿನ ಪುತ್ಥಳಿಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.
ಶ್ರೀರಂಗ ಸೇವಾ ಟ್ರಸ್ಟಿನ ಅಧ್ಯಕ್ಷ ಟಿ.ಎಸ್.ಸತೀಶ್, ಅರ್ಚಕರಾದ ರಂಗಣ್ಣ, ವೆಂಕಟೇಶ್ ಅಯ್ಯಂಗಾರ್, ಕಾರ್ತಿಕ್, ಶ್ರೀಕೃಷ್ಣ ಅಯ್ಯಂಗಾರ್, ಗೋವಿಂದ ರಾಜನ್, ಶ್ರೀಶೈಲಭಟ್ಟರ್, ಪ್ರಶಾಂತ್ ತಂಡದವರು ವಿಶೇಷವಾಗಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.ಶ್ರೀಪಾದ ಕಾವಲುಗಾರರು, ಪಾರುಪತ್ತೇದಾರ ಕೆಂಪಯ್ಯ ಹಾಗೂ ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.