ಮಾಗಡಿ: ಪಟ್ಟಣದ ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ದೇಗುಲಕ್ಕೆ ದಾನಿ ರಾಜಲಕ್ಷ್ಮಿ ಶ್ರೀರಂಗಾಚಾರ್ ಬಂಗಾರದ ತೀರ್ಥದ ಬಟ್ಟಲು ಅರ್ಪಿಸಿದರು. 2.50ಕೆ.ಜಿ.ತೂಕದ ಚಿನ್ನದಿಂದ ತಯಾರಿಸಿರುವ ತೀರ್ಥದ ಬಟ್ಟಲು ಇದಾಗಿದೆ. ಈ ಸಂದರ್ಭದಲ್ಲಿ ದೇವಾಲದಯ ಅರ್ಚಕರು, ಶ್ರೀಪಾದ ಕಾವಲುಗಾರರು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.