ADVERTISEMENT

ಚಂದೂರಾಯನ ಹಳ್ಳಿ ಡೇರಿಗೆ ಅವಿರೋಧ ಅಯ್ಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 13:31 IST
Last Updated 14 ಫೆಬ್ರುವರಿ 2020, 13:31 IST
ಚಂದೂರಾಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆಯಾದವರನ್ನು ತಾ.ಪಂ.ಸದಸ್ಯ ನಾರಾಯಣಪ್ಪ ಅಭಿನಂದಿಸಿದರು
ಚಂದೂರಾಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆಯಾದವರನ್ನು ತಾ.ಪಂ.ಸದಸ್ಯ ನಾರಾಯಣಪ್ಪ ಅಭಿನಂದಿಸಿದರು   

ಮಾಗಡಿ: ಚಂದೂರಾಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ತಿಮ್ಮಯ್ಯಗೌಡ, ಉಪಾಧ್ಯಕ್ಷರಾಗಿ ಲೀಲಾವತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಟಿ.ಉಮೇಶ್ ತಿಳಿಸಿದ್ದಾರೆ.

ತಾಲ್ಲೂಕು ಪಂಚಾಯಿತಿ ಸದಸ್ಯ ನಾರಾಯಣಪ್ಪ, ನಿರ್ದೇಶಕ ನಾರಾಯಣಪ್ಪ, ಶ್ರೀನಿವಾಸ್, ಗಂಗರಾಜು, ಜಯಣ್ಣ, ವೆಂಕಟರಮಣಪ್ಪ, ಲಕ್ಷ್ಮಮ್ಮ, ಚಿಕ್ಕಣ್ಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT