ಅವಿರೋಧವಾಗಿ ಆಯ್ಕೆಯಾದವರು: ಕನಕಪುರ ಟೌನ್ 1ನೇ ಕ್ಷೇತ್ರದಿಂದ ಮಹಮ್ಮದ್ ಆಸೀಫ್ ಕನಕಪುರ, 2ನೇ ಕ್ಷೇತ್ರದಿಂದ ಜೆ.ನಟರಾಜು ಕನಕಪುರ, ಕಸಬಾ 1ನೇ ಕ್ಷೇತ್ರದಿಂದ ಜಯಮ್ಮ ಜವನಮ್ಮನದೊಡ್ಡಿ, 2ನೇ ಕ್ಷೇತ್ರದಿಂದ ಭದ್ರಗಿರಯ್ಯ ತಿಗಳರಹೊಸಳ್ಳಿ, ಹಾರೋಹಳ್ಳಿ 1ನೇ ಕ್ಷೇತ್ರದಿಂದ ಉಬೇದುಲ್ಲಾ ಷರೀಪ್ ಅರಟಬೆಲೆ.
ಮರಳವಾಡಿ 1ನೇ ಕ್ಷೇತ್ರ ಪಿ.ಸಿ.ಕೆಂಪೇಗೌಡ ಪುರದೊಡ್ಡಿ, ಕೋಡಿಹಳ್ಳಿ 1ನೇ ಕ್ಷೇತ್ರ ಎಚ್.ಎನ್.ರಮೇಶ್ ಹುಣಸನಹಳ್ಳಿ, ಉಯ್ಯಂಬಳ್ಳಿ 1ನೇ ಕ್ಷೇತ್ರದಿಂದ ಕೆಂಚಯ್ಯ ಕಡ್ಲೇದೊಡ್ಡಿ, 2ನೇ ಕ್ಷೇತ್ರದಿಂದ ಎಂ.ಎಸ್.ಕುಳ್ಳೀರೇಗೌಡ ಶೆಟ್ಟಿಕೆರೆದೊಡ್ಡಿ, ಸಾತನೂರು 1ನೇ ಕ್ಷೇತ್ರ ಪ್ರಶಾಂತ್.ಆರ್ ಹೊನ್ನಹಳ್ಳಿ, 2ನೇ ಕ್ಷೇತ್ರದಿಂದ ಕೆಂಪಮ್ಮ ಕಚ್ಚುವನಹಳ್ಳಿ, ಸಾಲಗಾರರಲ್ಲದ ಕ್ಷೇತ್ರದಿಂದ ಕೆ.ಜಿ.ಭೈರಪ್ಪಉರುಫ್ ನಾಗೇಶ್ ಕನಕಪುರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.