ಕುದೂರು: ತಾಲ್ಲೂಕಿನ ಬಿಸ್ಕೂರು ನರಸಿಂಹ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯ ಮಕ್ಕಳಿಗೆ ಬನಶಂಕರಿ ಅಸೋಸಿಯೇಟ್ಸ್ ಎ.ಎಚ್.ಬಸವರಾಜು ಅಭಿಮಾನಿಗಳ ಬಳಗದ ವತಿಯಿಂದ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು.
ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ನಾಗರಾಜು, ಸುರೇಶ್, ಟಿ.ಕೆ.ನಾರಾಯಣ ಗೌಡ, ಅಂಜನ್ ಕುಮಾರ್, ನಾಗರಾಜು, ಮಾರಪ್ಪ, ಸಂಪತ್, ಆನಂದ್, ಹೇಮಂತ್ ಕುಮಾರ್ ಹೊಸಳಪ್ಪ, ಸುರೇಶ್, ಧನುಷ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.