ADVERTISEMENT

ಆರೋಗ್ಯ ಮೇಳ ಅರಿವು ಜಾಥಾ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 7:17 IST
Last Updated 24 ಏಪ್ರಿಲ್ 2022, 7:17 IST
ಮಾಗಡಿ ತಾಲ್ಲೂಕಿನ ಗೆಜಗಾರುಗುಪ್ಪೆಯಲ್ಲಿ ನಡೆದ ಆರೋಗ್ಯ ಮೇಳ ಕುರಿತ ಜನಜಾಗೃತಿ ಜಾಥಾಕ್ಕೆ ವೈದ್ಯಾಧಿಕಾರಿ ಡಾ.ರಾಮಚಂದ್ರ ಚಾಲನೆ ನೀಡಿದರು 
ಮಾಗಡಿ ತಾಲ್ಲೂಕಿನ ಗೆಜಗಾರುಗುಪ್ಪೆಯಲ್ಲಿ ನಡೆದ ಆರೋಗ್ಯ ಮೇಳ ಕುರಿತ ಜನಜಾಗೃತಿ ಜಾಥಾಕ್ಕೆ ವೈದ್ಯಾಧಿಕಾರಿ ಡಾ.ರಾಮಚಂದ್ರ ಚಾಲನೆ ನೀಡಿದರು    

ಮಾಗಡಿ: ‘ಆರೋಗ್ಯವೇ ಭಾಗ್ಯ ಎಂಬುದನ್ನು ಗ್ರಾಮೀಣರು ಅರಿತುಕೊಳ್ಳಬೇಕು’ ಎಂದು ವೈದ್ಯಾಧಿಕಾರಿ ಡಾ.ರಾಮಚಂದ್ರ ತಿಳಿಸಿದರು.

ತಾಲ್ಲೂಕಿನ ಗೆಜಗಾರುಗುಪ್ಪೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಶನಿವಾರ ನಡೆದ ಆರೋಗ್ಯ ಮೇಳ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಶಾಂತ್‌, ಬಸವರಾಜು, ಚಿಕ್ಕಮ್ಮ, ಭಾರತಿ, ಗಿರಿಜಾ, ಸುಶೀಲಾ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.