ADVERTISEMENT

ಗಾಯಕ ಎಚ್‌.ರಾಜಶೇಖರ್‌ ಅವರಿಗೆ ಜ್ಯೋತಿಬಾಪುಲೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 13:45 IST
Last Updated 9 ಡಿಸೆಂಬರ್ 2019, 13:45 IST
ಮಾಗಡಿ ತಾಲ್ಲೂಕು ಕುದೂರಿನ ಹಿರಿಯ ಜನಪದ ಗಾಯಕ ಎಚ್‌.ರಾಜಶೇಖರ್‌ ಅವರಿಗೆ ಭಾರತ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ 2019ರ ಜ್ಯೋತಿ ಬಾ ಫುಲೆ ಪ್ರಶಸ್ತಿಯನ್ನು ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಡಾ.ಎಸ್‌.ಪಿ.ಸುಮನಾಕ್ಷರ್‌ ನವದೆಹಲಿಯಲ್ಲಿ  ಪ್ರದಾನ ಮಾಡಿದರು. ರಾಜ್ಯಸಭಾ ಸದಸ್ಯ ಡಾ.ಸತ್ಯನಾರಾಯಣ ಜಡಿಯ ಇದ್ದರು
ಮಾಗಡಿ ತಾಲ್ಲೂಕು ಕುದೂರಿನ ಹಿರಿಯ ಜನಪದ ಗಾಯಕ ಎಚ್‌.ರಾಜಶೇಖರ್‌ ಅವರಿಗೆ ಭಾರತ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ 2019ರ ಜ್ಯೋತಿ ಬಾ ಫುಲೆ ಪ್ರಶಸ್ತಿಯನ್ನು ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಡಾ.ಎಸ್‌.ಪಿ.ಸುಮನಾಕ್ಷರ್‌ ನವದೆಹಲಿಯಲ್ಲಿ  ಪ್ರದಾನ ಮಾಡಿದರು. ರಾಜ್ಯಸಭಾ ಸದಸ್ಯ ಡಾ.ಸತ್ಯನಾರಾಯಣ ಜಡಿಯ ಇದ್ದರು   

ಕುದೂರು(ಮಾಗಡಿ): ಹಿರಿಯ ಜನಪದ ಗಾಯಕ ಎಚ್‌.ರಾಜಶೇಖರ್‌ ಅವರಿಗೆ ಭಾರತ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ 2019ರ ಜ್ಯೋತಿ ಬಾಪುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಡಾ.ಎಸ್‌.ಪಿ.ಸುಮನಾಕ್ಷರ್‌ ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯಸಭಾ ಸದಸ್ಯ ಡಾ.ಸತ್ಯನಾರಾಯಣ ಜಡಿಯ ಇದ್ದರು. ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಚ್‌.ರಾಜಶೇಖರ್‌ ಕನ್ನಡದ ಜನಪದ ಗೀತೆ ಹಾಡಿದರು ಎಂದು ರಾಜ್ಯ ದಲಿತ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚೆಲುವರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT